Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೆಳೆತನಕ್ಕೆ ಸಾಟಿಯಿಲ್ಲ: ಕೆಲಸ ಕಳೆದುಕೊಂಡ ಸ್ನೇಹಿತನಿಗೆ 37 ಲಕ್ಷದ ಕಾರನ್ನೇ ನೀಡಿದ ಗೆಳೆಯ!

Spread the love

ಕೆಲಸ ಹೋದಾಗ ಜಗತ್ತೇ ಮುಳುಗಿದಂತಾಗುತ್ತದೆ. ಸಾಲದ ಕಂತುಗಳು, ಮನೆಯ ಖರ್ಚು ಮತ್ತು ಭವಿಷ್ಯದ ಆತಂಕ ಒಬ್ಬ ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತವೆ. ಇಂತಹದ್ದೇ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಅವನ ಸ್ನೇಹಿತ ನೀಡಿದ ‘ಕೊಡುಗೆ’ ಈಗ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಸ್ನೇಹವೆಂಬುದು ಸುಖ ಬಂದಾಗ ಜತೆಗಿರುವುದು ಕಷ್ಟ ಬಂದಾಗಿ ಓಡಿ ಹೋಗುವುದಲ್ಲ, ಬದಲಾಗಿ ಆ ಕಷ್ಟದಿಂದ ಮೇಲೆತ್ತಲು ತನಗಾದ ಸಹಾಯ ಮಾಡುವುದು, ಇಲ್ಲೊಬ್ಬ ವ್ಯಕ್ತಿ ಕೆಲಸ ಕಳೆದುಕೊಳ್ಳುತ್ತಾನೆ, ಆತನಿಗೆ ಸಹಾಯ ಮಾಡಲು ಸ್ನೇಹಿತನೊಬ್ಬ ತನ್ನ 37 ಲಕ್ಷ ರೂ. ಬೆಲೆಯ ಕಾರನ್ನೇ ಕೊಟ್ಟಿದ್ದಾನೆ.
ಅವನೊಬ್ಬ ಸಾಮಾನ್ಯ ಉದ್ಯೋಗಿ, ಒಂದು ದಿನ ಇದ್ದಕ್ಕಿದ್ದಂತೆ ಕೆಲಸ ಹೋಯಿತು. ಕೈಯಲ್ಲಿ ಹಣವಿಲ್ಲ, ಮುಂದೆ ಏನು ಮಾಡಬೇಕೆಂಬ ದಾರಿಯೂ ತೋಚಲಿಲ್ಲ. ಈ ನೋವಿನಲ್ಲಿದ್ದಾಗ ಅವನಿಗೆ ನೆರವಾಗಿದ್ದು ಅವನ ಬಾಲ್ಯದ ಗೆಳೆಯ. ಆ ಗೆಳೆಯ ಕೇವಲ ಸಾಂತ್ವನದ ಮಾತುಗಳನ್ನು ಹೇಳಿ ಸುಮ್ಮನಾಗಲಿಲ್ಲ. ಗೆಳೆಯನಿಗೆ ಬೇಕರಿ ವ್ಯವಹಾರ ಪ್ರಾರಂಭಿಸುವ ಆಸೆ ಇತ್ತು, ಆದರೆ ಬಂಡವಾಳವಿರಲಿಲ್ಲ. ತಾನು ಅತಿ ಹೆಚ್ಚು ಪ್ರೀತಿಸುತ್ತಿದ್ದ, ಬರೋಬ್ಬರಿ 37 ಲಕ್ಷ ರೂ. ಮೌಲ್ಯದ ತನ್ನ ಐಷಾರಾಮಿ ಕಾರನ್ನೇ ಗೆಳೆಯನ ಕೈಗಿಟ್ಟು ಅದರೊಳಗೆ ಬೇಕರಿ ನಡೆಸುವಂತೆ ಹೇಳಿದ್ದಾನೆ.


Spread the love
Share:

administrator

Leave a Reply

Your email address will not be published. Required fields are marked *