Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು: ಕೆಲಸ ಸಿಗದ ಹಿನ್ನಲೆಯಲ್ಲಿ ಬಿಹಾರ ಮೂಲದ ಯುವಕ ಆತ್ಮಹತ್ಯೆಗೆ ಶರಣು

ಬೆಂಗಳೂರು :ಬೆಂಗಳೂರಿನಲ್ಲಿಯುವಕನೊಬ್ಬಕೆಲಸಸಿಗದಿದ್ದಕ್ಕೆಮನನೊಂದುಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರುಉತ್ತರತಾಲೂಕಿನತೋಟದಗುಡ್ಡದಹಳ್ಳಿಯಲ್ಲಿಬಿಹಾರಮೂಲದರಾಹುಲ್ಕುಮಾರ್ಯಾದವ್ (22) ಮೃತಯುವಕ. ಗಾರೆಕೆಲಸಮಾಡಿಕೊಂಡುಜೀವನನಡೆಸುತ್ತಿದ್ದರಾಹುಲ್ಕೆಲಸ ಸಿಗದೆ ವಾಪಸ್ ಊರಿಗೆ ಹೋಗಲು ನಿರ್ಧಾರ ಮಾಡಿದ್ದ . ಆದರೆ ಪೋಷಕರು ಊರಿಗೆ ಬರಲು ನಿರಾಕರಿಸಿದ ಹಿನ್ನೆಲೆ ಮನನೊಂದ ಯುವಕ ಮನೆಯಲ್ಲಿ