Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶೋರೂಂ ಉದ್ಘಾಟನೆಗೆ 50 ಲಕ್ಷ ರೂ. ಕೊಟ್ಟರೂ ಲೆಕ್ಕಿಸಲ್ಲ; ಹಣಕ್ಕಾಗಿ ಎಲ್ಲವನ್ನೂ ಮಾಡುವವರಲ್ಲ ಕಿಚ್ಚ!

ಕಿಚ್ಚ ಸುದೀಪ್ ಅವರು ಸ್ಯಾಂಡಲ್​ವುಡ್​ನ ಬ್ಯುಸಿ ಹೀರೋ. ಅವರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ಚಿರಪರಿಚಿತರು. ಹಿಂದಿ, ತೆಲುಗಿನಲ್ಲಿ ಅವರು ಸಿನಿಮಾ ಮಾಡಿದ್ದಾರೆ. ‘ಈಗ’ ಚಿತ್ರವಂತೂ ವಿಲನ್ ಆಗಿ ಸುದಿಪ್ ತುಂಬಾನೇ ಇಷ್ಟ ಆದರು. ಅವರಿಗೆ

ಕರ್ನಾಟಕ ದೇಶ - ವಿದೇಶ

‘ಧರ್ಮವನ್ನೂ, ನಿಷ್ಠೆಯನ್ನೂ ಗೌರವಿಸಿದ ರೈಲ್ವೆ’: ಇದೀಗ ಹಿಜಾಬ್, ಜನಿವಾರ ಧರಿಸಿ ಪರೀಕ್ಷೆ

ರೈಲ್ವೆ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಈಗ ಅಭ್ಯರ್ಥಿಗಳು ಅವರ ಧಾರ್ಮಿಕ ನಂಬಿಕೆಗಳಾದ ತಾಳಿಸರ, ಹಿಬಾಬ್​​, ಜನಿವಾರ ಧರಿಸಿ ರೈಲ್ವೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಿದೆ. ರೈಲ್ವೆ ಇಲಾಖೆ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಈಗ ಅಭ್ಯರ್ಥಿಗಳು ತಮ್ಮ ಕೈಯಲ್ಲಿ ಕಡ ಅಥವಾ ಪೇಟದಂತಹ ವಿವಿಧ ಧಾರ್ಮಿಕ