Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅನ್ನಭಾಗ್ಯದ 5 ಕೆ.ಜಿ ಅಕ್ಕಿ ಬದಲಿಗೆ ಇಂದಿರಾ ಕಿಟ್: ಪಡಿತರದಲ್ಲಿ 5 ಅಗತ್ಯ ಪದಾರ್ಥ ನೀಡಲು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿ 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಕಿಟ್ (Indira Kit) ನೀಡಲು ರಾಜ್ಯ ಸರ್ಕಾರ (State Govt) ಅಧಿಕೃತ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ

ದೇಶ - ವಿದೇಶ

ಇಸ್ಲಾಮಾಬಾದ್ ಕೋರ್ಟ್ ಸಂಕೀರ್ಣದ ಬಳಿ ಭೀಕರ ಸ್ಫೋಟ: 12 ಸಾವು, 27 ಮಂದಿಗೆ ಗಾಯ; ಇದು ಆತ್ಮಾಹುತಿ ಕಾರ್ ಬಾಂಬ್ ದಾಳಿ ಶಂಕೆ

ಇಸ್ಲಾಮಾಬಾದ್: ಇಲ್ಲಿನ ಕೋರ್ಟ್‌ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಇದು ಆತ್ಮಾಹುತಿ ದಾಳಿ ಎಂದು ವರದಿಯಾಗಿದೆ. ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು, ಆತ್ಮಾಹುತಿ ಬಾಂಬ್ ದಾಳಿ

ಕರ್ನಾಟಕ

ಆನೇಕಲ್ ಶಾಲೆ ಬಾತ್‌ರೂಂನಲ್ಲಿ ಭಾರೀ ಶಬ್ದ: ಪಟಾಕಿ ಬ್ಲಾಸ್ಟ್‌ಗೆ ಬಾಂಬ್ ಎಂದು ವಿದ್ಯಾರ್ಥಿಗಳು, ಸ್ಥಳೀಯರು ಬೆಚ್ಚಿಬಿದ್ದರು

ಆನೇಕಲ್: ಶಾಲೆಯ ಬಾತ್ರೂಮ್‌ನಲ್ಲಿ ಪಟಾಕಿ ಬ್ಲಾಸ್ಟ್ ಆದ ಭಾರೀ ಶಬ್ದಕ್ಕೆ ಬಾಂಬ್ ಎಂದುಕೊಂಡು ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು (Bengaluru Rural) ಹೊರವಲಯದ ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Banneraghatta) ಸಮೀಪದ

ಕರ್ನಾಟಕ

ಮೈಸೂರು: ಅಕ್ರಮ ಸಂಬಂಧಕ್ಕೆ ಅಡ್ಡಿ; ಗಂಡ ನಿದ್ದೆಗೆ ಜಾರಿದಾಗ ಬಡಿಗೆಯಿಂದ ಹೊಡೆದು ಕೊಲೆ ಮಾಡಿದ ಪತ್ನಿ

ಮೈಸೂರು: ಪತ್ನಿಯ ಅಕ್ರಮ ಸಂಬಂಧಕ್ಕೆ (Illegal Relationship) ಗಂಡ ಅಡ್ಡಿಯಾಗಿದ್ದಾನೆಂದು ತಾಳಿಕಟ್ಟಿದ್ದ ಗಂಡನನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಮೈಸೂರು (Mysuru) ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ವೀರಣ್ಣನನ್ನು ಕೊಲೆ ಮಾಡಿ

ದೇಶ - ವಿದೇಶ

ಮಳೆಯಿಂದ ಭತ್ತದ ಕಟಾವಿಗೆ ಅಡ್ಡಿ: ಕರುಳು ಹಿಂಡುವ ರೈತನ ಬದುಕು; ವಿಡಿಯೋ ವೈರಲ್

ಭೂಮಿ ತಾಯಿಯನ್ನೇ ನಂಬಿ ಬದುಕುತ್ತಿರುವ ರೈತನ (farmer) ಕೃಷಿ ಕಾಯಕದ ಜತೆಗೆ ಈ ಮಳೆಯೂ ಆಟವಾಡುತ್ತದೆ. ಮಳೆ ಬಾರದೆ ಬರಗಾಲದಿಂದ ಬೆಳೆಯೆಲ್ಲಾ ನಾಶವಾದರೆ, ಇನ್ನು ಕೆಲವೊಮ್ಮೆ ಅತಿಯಾದ ಮಳೆಯಿಂದ ಬೆಳೆಯೆಲ್ಲಾ ಕೊಚ್ಚಿ ಹೋಗುತ್ತದೆ. ಇಂತಹ

ದೇಶ - ವಿದೇಶ

ಪಾಕಿಸ್ತಾನದ ಮಹಿಳೆಗೆ 20 ವರ್ಷಗಳ ಹೋರಾಟದ ನಂತರ ಸಿಕ್ತು ಭಾರತದ ಪೌರತ್ವ; ಉಗ್ರರ ಭೀತಿಯಿಂದ ಬಂದಿದ್ದ ಪೂನಂ

ಭಾರತದ ಪೌರತ್ವ (IndianCitizenship) ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಈ 11 ವರ್ಷದಲ್ಲಿ ಪೌರತ್ವ ನೀಡುವ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದೊಳಗೆ  ಬೇಕಾಬಿಟ್ಟಿ ವಾಸಿಸುವ ಪಾಕಿಸ್ತಾನ, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವವರಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ನೀಡುವುದರಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಪೌರತ್ವ ಯಾವ ಕಾರಣಕ್ಕೆ ಹಾಗೂ ಯಾವ ಆಧಾರದಲ್ಲಿ ನೀಡಬೇಕು ಎಂಬುದನ್ನು ಪರಿಶೀಲನೆ ನಡೆಸಿ, ನಂತರ ಪೌರತ್ವ ನೀಡುತ್ತದೆ. ಅದಕ್ಕಾಗಿ ವರ್ಷಾನುಗಟ್ಟಲೆ ಕಾಯುಬೇಕು. ಇದೀಗ ಪಾಕಿಸ್ತಾನ ಮಹಿಳೆಯೊಬ್ಬರಿಗೆ ಅದೇ ರೀತಿಯ ಪರಿಸ್ಥಿತಿ ಎದರಾಗಿತ್ತು. ಪೂನಂ ಎಂಬ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತದ ಪೌರತ್ವಕ್ಕಾಗಿ 2 ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಭಯೋತ್ಪಾನೆಯಿಂದ ಬೇಸತ್ತು ಭಾರತಕ್ಕೆ ಬಂದ ಪೂನಂ ಅವರಿಗೆ ಎರಡು ದಶಕಗಳ ನಂತರ ಪೌರತ್ವ ಸಿಕ್ಕಿದೆ. ಪೂನಂ ಉಗ್ರರ ಸ್ವರ್ಗವಾದ ಪಾಕಿಸ್ತಾನದಿಂದ ಹೊರ ಬಂದು ಭಾರತದ ಸಂಸ್ಕೃತಿಗೆ ಮನಸೋತು ಇಲ್ಲಿ ಜೀವನಕಟ್ಟಿಕೊಳ್ಳಬೇಕು ಎಂದು ಬಂದಿದ್ದಾರೆ. ಭಾರತದಲ್ಲಿ ಪಾಕಿಸ್ತಾನದ ಪ್ರಜೆಗೆ ಪೌರತ್ವ ಸಿಗುವುದು ಬಹಳ ಕಷ್ಟ, ಅದಕ್ಕಾಗಿ 20 ವರ್ಷಗಳ ಕಾಲ ಪೌರತ್ವಕ್ಕಾಗಿ ಹೋರಾಟ ನಡೆಸಿದ್ದಾರೆ. ಇದೀಗ ಕೊನೆಗೂ ಅವರಿಗೆ ಭಾರತ ಪೌರತ್ವ ಸಿಕ್ಕಿದೆ. ಪೂನಂ ಭಯೋತ್ಪಾದನೆಯಿಂದ ಬೇಸತ್ತು ಪಾಕ್​​​​ ತೊರೆದು ದೆಹಲಿ ಬಂದಿದ್ದರು. ಇಲ್ಲಿಯೇ ಒಳ್ಳೆಯ ಜೀವನ ನಡೆಸಬೇಕು ಎಂದುಕೊಂಡಿದ್ದ ಪೂನಂ ಭಾರತದ ಮೂಲ ಉದ್ಯಮಿ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗುತ್ತಾರೆ. ಇದೀಗ ಅವರಿಗೊಂದು ಮಗು ಕೂಡ ಇದೆ. 2004ರಲ್ಲಿ ಪೂನಂ ಅವರು ತಮ್ಮ ಸಹೋದರನ ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಾರೆ. 2016ರಲ್ಲಿ ಅವರ ಸಹೋದರನಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಪೂನಂ ಅವರ ಅರ್ಜಿ ಪದೇ ಪದೇ ತಿರಸ್ಕೃರ ಗೊಳ್ಳುತ್ತಿತ್ತು. ಆದರೆ ಇದೀಗ ಅಂತಿಮವಾಗಿ ಅವರಿಗೆ ಪೌರತ್ವ ನೀಡಲಾಗಿದೆ. ಈ ಪೌರತ್ವ ಸಿಗುವ ಮೊದಲು ಅಂದರೆ 2015ರವರೆಗೆ ಅವರು ಪಾಕಿಸ್ತಾನದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡುತ್ತಿದ್ದರು. ಆದರೆ ಅವರಲ್ಲಿ ಅಧಿಕೃತ ಪಾಕಿಸ್ತಾನದ ಐಡಿ ಇಲ್ಲದಿರುವ ಕಾರಣ ಪಾಕಿಸ್ತಾನ ಪಾಸ್‌ಪೋರ್ಟ್ ನವೀಕರಣವನ್ನು ತಡೆಹಿಡಿಯಲಾಯಿತು. ಪಿಟಿಐ ಜೊತೆ ಮಾತನಾಡಿದ ಅವರ ಪತಿ ಪುನೀತ್ ಕುಮಾರ್, ದೀಪಾವಳಿಗೂ ಮುನ್ನ ಅವರ ಪೌರತ್ವ ಅರ್ಜಿ ಪುರಸ್ಕಾರಗೊಂಡಿತ್ತು. ಇದೀಗ ನಮಗೆ ಯಾವ ಭಯವು ಇಲ್ಲ. ಇದರಿಂದ ನಮ್ಮ ಕುಟುಂಬ ಸಮತೋಷವಾಗಿದೆ ಎಂದು ಹೇಳಿದರು. ಉಳಿದ ದಾಖಲೆಗಳನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದರ ಬಗ್ಗೆ ಪೂನಂ ಕೂಡ ಮಾತನಾಡಿದ್ದಾರೆ. “ಸಾಧ್ಯವಾದಷ್ಟು ಬೇಗ ನಾನು ನನ್ನ ಆಧಾರ್, ಪ್ಯಾನ್ ಮತ್ತು ಇತರ ಭಾರತೀಯ ಗುರುತಿನ ದಾಖಲೆ ಪಡೆಯುತ್ತೇನೆ. ನಾನು ನಿಜವಾಗಿಯೂ

ಉಡುಪಿ

ಬ್ಯಾಂಕ್‌ಗಳಿಗೆ ನಕಲಿ ಚಿನ್ನಾಭರಣ ಒತ್ತೆ ಇಟ್ಟು ವಂಚನೆ

ಉಡುಪಿ:ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಜಿಲ್ಲೆಯ ಹಲವು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಐವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ದಕ್ಷಿಣ ಕನ್ನಡ

ವಿಲಾಸಿ ಜೀವನಕ್ಕಾಗಿ ಡ್ರಗ್ಸ್ ದಂಧೆ

ಉಳ್ಳಾಲ:ಕೋಟೆಕಾರು ಮತ್ತು ಪೆರ್ಮನ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಒಟ್ಟು ಮೂವರನ್ನು ಉಳ್ಳಾಲ ಪೊಲೀಸರು ನವೆಂಬರ್ 9 ರಂದು ಬಂಧಿಸಿ, ಸುಮಾರು ₹59,300 ಮೌಲ್ಯದ 1.511 ಕೆಜಿ

ದೇಶ - ವಿದೇಶ

ನಿಥಾರಿ ಸರಣಿ ಕೊಲೆ ಪ್ರಕರಣ: ಎಲ್ಲಾ ಆರೋಪಗಳಿಂದ ದೋಷಮುಕ್ತನಾದ ಪ್ರಮುಖ ಆರೋಪಿ ಸುರೇಂದ್ರ ಕೋಲಿ; ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ

ನವದೆಹಲಿ : ಹಿಂದಿನ ಸೆಕ್ಟರ್‌ 36 ಸಿನಿಮಾಗೆ ಸ್ಪೂರ್ತಿಯಾಗಿದ್ದ ನಿಥಾರಿ ಸರಣಿ ಕೊಲೆ ಪ್ರಕರಣದ ಆರೋಪಿ ಸುರೀಂದರ್‌ ಕೋಲಿ ದೋಷಮುಕ್ತನಾಗಿದ್ದಾನೆ. 2005-2006ರ ನೋಯ್ಡಾದಲ್ಲಿ ನಡೆದ ಕುಖ್ಯಾತ ನಿಥಾರಿ ಹತ್ಯೆಗಳಿಗೆ ಸಂಬಂಧಿಸಿದ ಕೊನೆಯ ಕೊಲೆ ಪ್ರಕರಣದಲ್ಲಿ ಸುರೇಂದ್ರ

ದೇಶ - ವಿದೇಶ

ವೈರಲ್ ಆಗಲು ರೈಲಿನ ಮಧ್ಯೆ ನಿಂತು ಸ್ನಾನ ಮಾಡಿದ ಪ್ರಯಾಣಿಕ: ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಪೊಲೀಸರಿಂದ ಪ್ರಕರಣ ದಾಖಲು

ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಚಲಿಸುವ ರೈಲಿನ ಬೋಗಿಯೊಳಗೆಯೇ ಸ್ನಾನ ಮಾಡಿದ್ದಾನೆ. ಹಾಗಂತ ಈತ ರೈಲಿನ ಶೌಚಾಲಯದೊಳಗೆ ಸ್ನಾನ ಮಾಡಿಲ್ಲ, ರೈಲು ಸಾಗುತ್ತಿದ್ದಾಗ ಬೋಗಿಯ