Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎಂಆರ್‌ಐ ಯಂತ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ: 9 ಕೆಜಿ ಚೈನ್ ಧರಿಸಿದ್ದೇ ಪ್ರಾಣಕ್ಕೆ ಕುತ್ತು!

ನ್ಯೂಯಾರ್ಕ್: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು

ದೇಶ - ವಿದೇಶ

ಬಿಹಾರದಲ್ಲಿ 74 ಲಕ್ಷ ‘ನಾಪತ್ತೆ’ ಮತದಾರರು: ಹುಡುಕಿಕೊಡುವಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮನವಿ!

ಪಾಟ್ನಾ: ತಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಕ್ರಮ ವಲಸಿಗರಿಗೆ ಮತ್ತು ನಕಲಿ ಮತದಾರರ ಸೃಷ್ಟಿಸುತ್ತಿದ್ದ ರಾಜಕೀಯ ಪಕ್ಷಗಳ Fake ಆಟಕ್ಕೆ ಕೇಂದ್ರ ಚುನಾವಣಾ ಆಯೋಕ ಚೆಕ್ ಇಟ್ಟಿದ್ದು, ಮಿಸ್ ಆಗಿರುವ 74 ಲಕ್ಷ ಮತದಾರರ

ದೇಶ - ವಿದೇಶ

ಜನಪ್ರಿಯ ವಿಸ್ಕಿ ಬ್ರ್ಯಾಂಡ್ ‘ಇಂಪೀರಿಯಲ್ ಬ್ಲೂ’ ಮಾರಾಟಕ್ಕೆ: ₹4,000 ಕೋಟಿಗೆ ತಿಲಕ್‌‌ನಗರ ಇಂಡಸ್ಟ್ರೀಸ್‌ ಪಾಲಾಗುವ ಸಾಧ್ಯತೆ!

ನವದೆಹಲಿ : ತನ್ನ ಮೆನ್‌ ವಿಲ್‌ ಬಿ ಮೆನ್‌ ಜಾಹೀರಾತಿನ ಮೂಲಕ ಯುವ ಜನತೆಯ ಗಮನಸೆಳೆದಿದ್ದ ಜನಪ್ರಿಯ ವಿಸ್ಕಿ ಬ್ರ್ಯಾಂಡ್‌ Imperial Blue ಮಾರಾಟಕ್ಕೆ ಸಜ್ಜಾಗಿದೆ. ಇಲ್ಲಿಯವರೆಗೂ ಇಂಪೀರಿಯಲ್‌ ಬ್ಲ್ಯೂ ವಿಸ್ಕಿ ಮಾಲೀಕತ್ವದ ಹೊಂದಿದ್ದ

kerala

ತುಂಬು ಗರ್ಭಿಣಿ ಪೊಲೀಸ್ ಅಧಿಕಾರಿ ಕೋರ್ಟ್‌ನಿಂದ ನೇರವಾಗಿ ಹೆರಿಗೆ ಕೋಣೆಗೆ: ಕರ್ತವ್ಯ ನಿಷ್ಠೆಗೆ ಅಭಿನಂದನೆ!

ಕೊಚ್ಚಿ: ತುಂಬು ಗರ್ಭಿಣಿಯಾಗಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಹೇಳಿಕೆ ನೀಡಲು ಕೋರ್ಟ್‌ಗೆ ಆಗಮಿಸಿದ್ದ ವೇಳೆಯಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸೀದಾ ಹೆರಿಗೆ ಕೋಣೆಗೆ ಹೋದ ಘಟನೆ ಕೇರಳದಲ್ಲಿ ನಡೆದಿದೆ. ಠಾಣೆಯಲ್ಲಿ ನಡೆದ ಪ್ರಕರಣವೊಂದರಲ್ಲಿ

ದೇಶ - ವಿದೇಶ

28 ವರ್ಷಗಳ ಬಳಿಕ ವೈದ್ಯರ ಸಾಲ ತೀರಿಸಿದ ಅಸ್ಸಾಂನ ಸ್ವಾಭಿಮಾನಿ ಮಹಿಳೆ: ಕರುಳು ಹಿಂಡುವ ಕಥೆ ವೈರಲ್!

ಕೆಲವರು ಸಾಲ ಕೊಟ್ಟರೆ ವರ್ಷಗಳೇ ಕಳೆದರೂ ವಾಪಸ್ ನೀಡುವುದಿಲ್ಲ, ಕಷ್ಟಕಾಲದಲ್ಲಿ ಸಹಾಯವಾಗಲಿ ಎಂದು ನೀಡಿದ ಹಣವನ್ನು ಮರಳಿಸದೇ ತಲೆ ತಪ್ಪಿಸಿಕೊಂಡು ಓಡಾಡುವವವರೇ ಹೆಚ್ಚು. ಆದರೆ ಇನ್ನು ಕೆಲವರು ಕಟ್ಟಾ ಸ್ವಾಭಿಮಾನಿಗಳು, ಪರರ ವಸ್ತು ಪಾಷಾಣಕ್ಕೆ

ದೇಶ - ವಿದೇಶ

ಯುರೋಪಿಯನ್ ಸೀರೀಸ್‌ ವೇಳೆ ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತ

ಇಟಲಿ:ಇಟಲಿಯಲ್ಲಿ ನಡೆದ GT4 ಯುರೋಪಿಯನ್ ಸೀರೀಸ್ ನ ಕಾರು ರೇಸ್ ವೇಳೆ ತಮಿಳು ನಟ ಮತ್ತು ರೇಸರ್ ಅಜಿತ್ ಕುಮಾರ್ ಅವರ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. GT4 ಯುರೋಪಿಯನ್ ಸೀರೀಸ್ ನ ಮಿಸಾನೊ ಟ್ರಾಕ್

ದೇಶ - ವಿದೇಶ

ಮಗು ಕೊಟ್ಟು ಮೋಸ: ಪ್ರೇಮ ಕಥೆ ಕೊನೆಗೆ ಬೆಂಕಿಗೆಯಾಗಿ ಬದಲು

ದೇವನಹಳ್ಳಿ: ಮುಸ್ಸಂಜೆಯಲ್ಲಿ ಸೂರ್ಯಾಸ್ತವಾಗುತ್ತಿರುವಂತೆಯೇ ಇತ್ತ ಮನೆಯಲ್ಲಿನ ಕೋಣೆಯಿಂದ ಬೆಂಕಿಯ ರುದ್ರ ನರ್ತನವಾಗುತ್ತಿತ್ತು. ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಲೀಕ್ ಏನಾದರೂ ಆಯಿತೇ ಎಂದು ಸ್ಥಳೀಯರೆಲ್ಲ ಜಮಾಯಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವಷ್ಟರಲ್ಲೇ ಮನೆಯ ಅರ್ಧಭಾಗ ಸಂರ್ಪೂರ್ಣ

ಕರ್ನಾಟಕ

ರ್ಯಾಗಿಂಗ್‌ಗೆ ಹೆದರಿ ಕಾಲೇಜು ಟಾಪರ್ ಆತ್ಮಹತ್ಯೆ ಶಂಕೆ – ಸಾವಿಗೆ ಮುನ್ನ ಮಾಡಿದ ಸೆಲ್ಫಿ ವಿಡಿಯೋ ವೈರಲ್!

ಬೆಂಗಳೂರು: ನಗರದಲ್ಲಿ ಸೆಲ್ಫಿ ವೀಡಿಯೋ ಮಾಡಿ ಕಾಲೇಜಿನ ಟಾಪರ್ ವಿದ್ಯಾರ್ಥಿಯೊಬ್ಬ Raging ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಬಾಗಲೂರಿನಲ್ಲಿರುವಂತ ಪ್ರತಿಷ್ಠಿತ ಕಾಲೇಜಿನಲ್ಲಿ ರ್ಯಾಗಿಂಗ್ ಗೆ ಹೆದರಿ 22 ವರ್ಷದ ಅರುಣ್ ಆರ್ಕಿಟೆಕ್ಚರ್

ಕರ್ನಾಟಕ

ನಂದಿನಿ ಬೂತ್ ಮಾಲೀಕರಿಗೆ ₹1.03 ಕೋಟಿ ತೆರಿಗೆ ನೋಟಿಸ್: ಬೆಂಗಳೂರಿನಲ್ಲಿ ವ್ಯಾಪಾರಿಗಳಿಂದ ಜುಲೈ 25ಕ್ಕೆ ಅಂಗಡಿ ಬಂದ್, ಪ್ರತಿಭಟನೆ!

ಬೆಂಗಳೂರು : ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಕಮರ್ಷಿಯಲ್ ಡಿಪಾರ್ಟ್ಮೆಂಟ್ ಇತ್ತೀಚಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿತ್ತು. ಇದೀಗ ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್ ಮಾಲೀಕರೊಬ್ಬರಿಗೆ ಬರೋಬ್ಬರಿ 1

ದೇಶ - ವಿದೇಶ

ಹಾಂಗ್ ಕಾಂಗ್‌ನ ಸ್ವಚ್ಛತೆ ನೋಡಿ “ಭಾರತೀಯರಿಗೆ ಸ್ವಚ್ಛತೆ ಮೇಲೆ ಆಸಕ್ತಿಯೇ ಇಲ್ಲ!” ಎಂದ ಭಾರತೀಯ ವ್ಲಾಗರ್

ನಾವೆಲ್ಲರೂ ಮಾತಿಗೆ ಮಾತು ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಭಾರತೀಯ ಮನಸ್ಥಿತಿ ಹೇಗಿದೆಯೆಂದರೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ ಸಾಕು. ಆದರೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಲ್ಲದಿದ್ದರೆ ನಮಗೇನು ಎನ್ನುವವರೇ