Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಇಲಿ ಕಚ್ಚಿ ಸಾವು; ಕುಟುಂಬಸ್ಥರಿಂದ ಪ್ರತಿಭಟನೆ

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಇಲಿ ಕಚ್ಚಿ ನವಜಾತ ಶಿಶುಗಳ ಸಾವು ಸಂಭವಿಸಿದೆ. ಆಕ್ರೋಶಗೊಂಡ ಪಾಲಕರು ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಆರಂಭಿಸಿದ್ದಾರೆ. 75 ವರ್ಷಗಳ ಇತಿಹಾಸ

ದೇಶ - ವಿದೇಶ

ವಿವಾಹ ಸಮಾರಂಭದಲ್ಲಿ ಗುಂಡಿನ ದಾಳಿ, ಒಬ್ಬರ ಸಾವು, ಇಬ್ಬರಿಗೆ ಗಾಯ

ನ್ಯೂಯಾರ್ಕ್: ಅಮೆರಿಕದ ನ್ಯೂ ಹ್ಯಾಂಪ್ಶೈರ್ ರಾಜ್ಯದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಓರ್ವ ವ್ಯಕ್ತಿ `ಪ್ರೀ ಫೆಲೆಸ್ತೀನ್’ ಎಂದು ಕಿರುಚುತ್ತಾ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಷುವಾ

ಕರ್ನಾಟಕ

ಬಾಹ್ಯಾಕಾಶಕ್ಕೆ ಭಾರತದ ಹೊಸ ರಕ್ಷಣಾ ಯೋಜನೆ: ಉಪಗ್ರಹಗಳ ರಕ್ಷಣೆಗಾಗಿ ‘ಬಾಡಿಗಾರ್ಡ್‌ ಸ್ಯಾಟಲೈಟ್‌’ ನಿಯೋಜನೆ

ಬೆಂಗಳೂರು : ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ವೇಳೆ ಇನ್ನೊಂದು ಸ್ಯಾಟ್‌ಲೈಟ್‌ಗೆ ಢಿಕ್ಕಿಯಾಗುವ ಬುಹುತೇಕ ಸಾಧ್ಯತೆಯನ್ನು ತಪ್ಪಿಸಿಕೊಂಡ ನಂತರ ಭಾರತ ಈಗ ಬಾಹ್ಯಾಕಾಶದಲ್ಲಿ ಬಾಡಿಗಾರ್ಡ್‌ ಸ್ಯಾಟಲೈಟ್‌ಅನ್ನು ಉಪಗ್ರಹಗಳ ರಕ್ಷಣೆಗೆ ಬಳಸಿಕೊಳ್ಳಲು ನಿರ್ಧರಿಸಿದೆ. ಬಾಹ್ಯಾಕಾಶ ನೌಕೆಗಳಿಂದ ರಾಷ್ಟ್ರೀಯ

ದೇಶ - ವಿದೇಶ

ಅಮೆರಿಕಕ್ಕೆ ಸಡ್ಡು ಹೊಡೆದ ಚೀನಾ: ಪ್ರಪಂಚದ ಪ್ರತಿಭೆಗಳನ್ನು ಆಕರ್ಷಿಸಲು ಹೊಸ ‘ಕೆ ವೀಸಾ’ ಆರಂಭ

ವಿಶ್ವದ ದೊಡ್ಡಣ್ಣ ಅಮೆರಿಕವು ಎಚ್​​-1ಬಿ ವೀಸಾಕ್ಕೆ 1 ಲಕ್ಷ ಡಾಲರ್ ಶುಲ್ಕವನ್ನು ವಿಧಿಸಿದ ಬಳಿಕ ಪ್ರಪಂಚದಾದ್ಯಂತ ಅದರಲ್ಲೂ ಭಾರತಕ್ಕೆ ಹೆಚ್ಚಿನ ಭೀತಿ ಉಂಟಾಗಿದೆ. ಈ ಹೊತ್ತಲ್ಲೇ ನೆರೆಯ ರಾಷ್ಟ್ರ ಚೀನಾ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು

ಕರ್ನಾಟಕ

ಸೈಬರ್ ವಂಚಕರ ಹೊಸ ಮಾರ್ಗ: ‘ರಿವಾರ್ಡ್ ಪಾಯಿಂಟ್ಸ್, ಕ್ಯಾಶ್‌ಬ್ಯಾಕ್’ ನೆಪದಲ್ಲಿ ಲಕ್ಷಾಂತರ ರೂ. ಕಬಳಿಕೆ

ಬೆಂಗಳೂರು: ಸೈಬರ್​​ ವಂಚನೆಕಡಿವಾಣಕ್ಕೆ ಸರ್ಕಾರ ಚಾಪೆ ಕಳಗೆ ನುಗ್ಗಿದರೆ, ವಂಚಕರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಬೇರೆ ಬೇರೆ ಮಾರ್ಗಗಳಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ. ಇದೀಗ ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿದ್ದಂತೆ, ಬೆಂಗಳೂರಿನ ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿರುವ ಖದೀಮರು

ದೇಶ - ವಿದೇಶ

‘ಶುದ್ಧ ಪ್ರೀತಿ’: ಶಿಕ್ಷಕಿಗೆ ವಿಶೇಷವಾಗಿ ಸಿಹಿ ಉಡುಗೊರೆ ನೀಡಿದ ಪುಟಾಣಿ; ವಿಡಿಯೋ ವೈರಲ್‌

ಮಕ್ಕಳೆಂದರೆ ಹಾಗೆ, ಯಾರು ತಮ್ಮನ್ನು ಅತಿಯಾಗಿ ಕಾಳಜಿ ವಹಿಸ್ತಾರೋ, ಪ್ರೀತಿಸ್ತಾರೋ ಅವರ ಜೊತೆಗೆ ಆತ್ಮೀಯವಾಗಿ ವರ್ತಿಸುತ್ತದೆ. ಪುಟ್ಟ ಮಕ್ಕಳಿಗೆ ಶಿಕ್ಷಕರು ಎಂದರೆ ಅದೇನೋ ಪ್ರೀತಿ, ಹೀಗಾಗಿ ಏನೇ ಇದ್ರೂ ತನ್ನ ಶಿಕ್ಷಕರ ಜೊತೆಗೆ ಹೇಳಿಕೊಳ್ಳುವುದನ್ನು

ಕರ್ನಾಟಕ

ನರ್ಸಿಂಗ್ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

ಬೆಳಗಾವಿ: ನರ್ಸಿಂಗ್ ವಿದ್ಯಾರ್ಥಿನಿ  (nursing Student)ನೇಣುಬಿಗಿದುಕೊಂಡು ಆತ್ಮಹತ್ಯೆ  (Suicide)ಮಾಡಿಕೊಂಡಿರುವ ಘಟನೆ ಬೆಳಗಾವಿಯ (Belagavi) ಸದಾಶಿವನಗರದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ಸುಮಿತ್ರಾ ಗೋಕಾಕ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇಂದು (ಸೆಪ್ಟೆಂಬರ್ 22)

ದೇಶ - ವಿದೇಶ

ದಾಲ್ ಸರೋವರದ ಶುಚಿತ್ವದ ಸಮಯದಲ್ಲಿ ಪಾಕಿಸ್ತಾನಿ ಶೆಲ್ ಅವಶೇಷ ಪತ್ತೆ

ಶ್ರೀನಗರ: ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಸಮಯದಲ್ಲಿ ದಾಲ್ ಸರೋವರದಲ್ಲಿ ಸ್ಫೋಟಗೊಂಡ ಪಾಕಿಸ್ತಾನಿ ಶೆಲ್‌ನ ಅವಶೇಷಗಳು ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರೋವರ ಸಂರಕ್ಷಣೆ ಮತ್ತು

ದಕ್ಷಿಣ ಕನ್ನಡ

ಪುತ್ತೂರು: ರಸ್ತೆ ಅಪಘಾತ, ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಕಾರು ನಜ್ಜುಗುಜ್ಜು

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಒಂದು ವಾರದೊಳಗೆ ಮೂರು ಕೆಎಸ್ಆರ್ ಟಿಸಿ ಬಸ್ ಅಪಘಾತ ಪ್ರಕರಣ ಸಂಭವಿಸಿದೆ. ಇಂದು ಕೆಎಸ್ಸಾರ್ಟಿಸಿ

ದೇಶ - ವಿದೇಶ

ಪೊಲೀಸ್ ಜೀಪ್ ಮೇಲೆ ಕುಳಿತು ರಂಪಾಟ: ಪ್ರೇಮಿಗಳ ಹೈಡ್ರಾಮಾ; ಯುವಕನ ಬಂಧನ

ರಾಜಸ್ತಾನ: ನಾವು ವಿದ್ಯಾವಂತರೆನಿಸಿಕೊಳ್ಳುತ್ತಿದ್ದಂತೆ ನಮ್ಮ ವ್ಯಕ್ತಿತ್ವ, ನಡವಳಿಕೆಗಳು ತೀರಾ ಕೆಳಮಟ್ಟಕ್ಕೆ ತಲುಪುತ್ತಿದೆ. ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೋ ಎನ್ನುವುದೇ ತಿಳಿದಿಲ್ಲ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಪ್ರೇಮಿಗಳಿಬ್ಬರೂ