Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಡತನ ಮೆಟ್ಟಿ ನಿಂತ ದೇವದಾಸಿ ಕುಟುಂಬದ ಕಾಮಾಕ್ಷಿ: ಇಂಗ್ಲೆಂಡ್‌ ಪಿಎಚ್‌.ಡಿ ವ್ಯಾಸಂಗಕ್ಕೆ ಅರ್ಹತೆ

ಹೊಸಪೇಟೆ : ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ದೇವದಾಸಿ ಕುಟುಂಬದಲ್ಲಿ ಜನಿಸಿದ ಕಾಮಾಕ್ಷಿ ಅವರು ಕಿತ್ತು ತಿನ್ನುವ ಬಡತನದಲ್ಲೇ ಪದವಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಇದೀಗ ಅತ್ಯಂತ ಕಠಿಣವಾದ ಅಂತರರಾಷ್ಟ್ರೀಯ ಇಂಗ್ಲಿಷ್‌ ಭಾಷಾ ಪರೀಕ್ಷೆಯಲ್ಲಿ (ಐಇಎಲ್‌ಟಿಎಸ್) ಉತ್ತೀರ್ಣರಾಗಿ

ದೇಶ - ವಿದೇಶ

ತಾಲಿಬಾನ್ ನಿರ್ಬಂಧ ಮೀರಿ ಆನ್‌ಲೈನ್ ಶಿಕ್ಷಣದತ್ತ ಅಫ್ಘಾನ್ ಹೆಣ್ಣುಮಕ್ಕಳು

ಕಾಬೂಲ್: ಮೂಲಭೂತ ಶಿಕ್ಷಣಕ್ಕೂ ಅಡ್ಡಿ ಮಾಡುತ್ತಿರುವ ತಾಲಿಬಾನಿಗಳಿಗೆ ಸಡ್ಡು ಹೊಡೆದಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿನಿಯರು ಕಲಿಕೆಗಾಗಿ ಆನ್‌ಲೈನ್ ಕೋರ್ಸ್‌ಗಳ ಮೊರೆ ಹೋಗಿದ್ದಾರೆ ತಾಲಿಬಾನಿಗಳು ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಾಲೆಗಳ ತನಕ ಮಾತ್ರ ಕಲಿಯುವ ಅವಕಾಶ ನೀಡಿದೆ.

ದೇಶ - ವಿದೇಶ

ಮತ್ತೆ ಚಿಗುರಿದ ಅಮ್ಮನ ಕನಸು : ಮಗಳೊಂದಿಗೆ ನೀಟ್‌ ಪರೀಕ್ಷೆ ಬರೆದು ಜಯದ ಹಾದಿಯಲ್ಲಿ ಹೆಜ್ಜೆ

ತಮಿಳುನಾಡಿನ ತೆಂಕಶಿ ಜಿಲ್ಲೆಯ 49 ವರ್ಷದ ಅಮುತವಲ್ಲಿ ಮಣಿವಣ್ಣನ್ಅವರು ತಮ್ಮ ಮಗಳು ಸಂಯುಕ್ತಾ ಅವರೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ತನ್ನ ಡಾಕ್ಟರ್​ ಆಗುವ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ. ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುವಾಗ ಅಮುತವಲ್ಲಿ ತನ್ನ ಮಗಳ ದೃಢನಿಶ್ಚಯವನ್ನು ನೋಡಿ ಸ್ವತಃ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪಠ್ಯಕ್ರಮವು ತುಂಬಾ ಕಷ್ಟಕರ ಮತ್ತು ಶಾಲಾ ದಿನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಕೂಡ ತನ್ನ ಮಗಳಿಂದ ಸ್ಫೂರ್ತಿ ಪಡೆದು ತಯಾರಿ ಆರಂಭಿಸಿದರು. ತನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದಾಗ ಅವರ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು ಎಂದು ಮಣಿವಣ್ಣನ್ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಂಯುಕ್ತಾ ನೀಟ್‌ಗೆ ತಯಾರಿ ನಡೆಸಲು ಕೋಚಿಂಗ್​​ ಕ್ಲಾಸ್​​ ತೆಗೆದುಕೊಳ್ಳುವ ವೇಳೆ ತಾಯಿಯೂ ಬೆಂಬಲವಾಗಿ ಅವಳೊಂದಿಗೆ ಜೊತೆಯಾಗುತ್ತಿದ್ದರು. ಹೀಗೆ ಮಗಳಿಗೆ ಸಾಥ್​ ನೀಡುತ್ತಾ ಇದೀಗ ಅಮ್ಮ ಮಗಳು ಇಬ್ಬರೂ ಒಟ್ಟಿಗೆ ನೀಟ್

ದೇಶ - ವಿದೇಶ

“ಆಪರೇಷನ್ ಸಿಂದೂರ್” ಹೋರಾಟಕ್ಕೆ ಸ್ಮರಣೀಯ ಅರ್ಪಣೆ: ಬಿಹಾರ ದಂಪತಿಗಳು ತಮ್ಮ ಮಗಳಿಗೆ ಸಿಂದೂರಿ ಎಂದು ಹೆಸರಿಟ್ಟರು

ಪಾಟ್ನಾ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್‌ಗೆ ಭಾರತದ ಎಲ್ಲಾ ನಾಗರಿಕರು ಸಂತೋಷ ವ್ಯಕ್ತಪಡಿಸಿದ್ದು, ಈ ಹೆಸರೇ ಈಗ ಅನೇಕರಿಗೆ ಸ್ಪೂರ್ತಿಯಾಗಿದೆ. ನಿನ್ನೆಯಷ್ಟೇ ಈ ಆಪರೇಷನ್ ಸಿಂದೂರ್‌ಗಾಗಿ

ತಂತ್ರಜ್ಞಾನ ದೇಶ - ವಿದೇಶ

ಬಾಹ್ಯಾಕಾಶದಲ್ಲಿ ಮಹಿಳಾ ಶಕ್ತಿಯ ಬೆಳಕು: ಬ್ಲೂ ಒರಿಜಿನ್ ಮೂಲಕ ಐತಿಹಾಸಿಕ ಸಾಧನೆ

ವಾಷಿಂಗ್ಟನ್‌ : ಬಾಹ್ಯಾಕಾಶ ಪ್ರಯಾಣ ಮುಗಿಸಿ ಬ್ಯೂ ಆರಿಜಿನ್‌ನ ಪೂರ್ಣ ಮಹಿಳೆಯರೇ ಇದ್ದ ಗಗನಯಾತ್ರಿಗಳ ತಂಡ ಏಪ್ರಿಲ್‌ 14ರಂದು ಭೂಮಿಗೆ ವಾಪಾಸಾಗಿದೆ. ಬಾಹ್ಯಾಕಾಶದ ಅಂಚಿನವರೆಗೂ ಪ್ರಯಾಣ ಮಾಡಿದ್ದ ಈ ಟೀಮ್‌, ಕೆಲ ಕಾಲ ಅಲ್ಲೇ

kerala ದೇಶ - ವಿದೇಶ

ಕೇರಳದಲ್ಲಿ ಆಶಾ ಕಾರ್ಯಕರ್ತೆಯರ ತಲೆಕೂದಲು ಕತ್ತರಿಸುವ ಪ್ರತಿಭಟನೆ

ಭಾರತದ ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತರು ಪ್ರಬಲ ಸ್ತಂಭ ಎನ್ನುವುದಕ್ಕೆ ಯಾವುದೇ ಅನುಮಾನಗಳಿಲ್ಲ. ಅವರಿಗೆ ಸಿಗಬೇಕಾದ ವೇತನ ಏರಿಕೆ, ಭತ್ಯೆ ಸಹಿತ ವಿವಿಧ ಸೌಲಭ್ಯಗಳ ಈಡೇರಿಕೆಗೆ ವಿವಿಧ ರಾಜ್ಯಗಳಲ್ಲಿ ಕಾಲಕಾಲಕ್ಕೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ.