ಕಾಶ್ಮೀರ ದಲ್ಲಿ ಉಗ್ರರಿಂದ ಹಿಂದೂ ಯುವಕನ ಹತ್ಯೆ :ರಾಜೇಶ್ ಪವಿತ್ರನ್ ಖಂಡನೆ

ಮಂಗಳೂರು : ಕಾಶ್ಮೀರ ದಲ್ಲಿ ಪ್ರವಾಸ ದಲ್ಲಿದ್ದ ಕರ್ನಾಟಕ ಶಿವಮೊಗ್ಗ ದ ಹಿಂದೂ ದಂಪತಿಗಳನ್ನು ಹುಡುಕಿ ಗಂಡ ನನ್ನು ಗುಂಡಿಕ್ಕಿ ಕೊಂದು ಹೆಂಡತಿ ಯಲ್ಲಿ ನಿನ್ನನ್ನು ಬಿಡುತ್ತೆನೆ ಮೋದಿಗೆ ಹೋಗಿ ಹೇಳು ಎಂಬ ಸವಾಲು ಹಾಕಿದ
ಘಟನೆ ಭಾರತವೇ ತಲೆತಗ್ಗಿಸುವಂತಾಗಿದೆ.
ಕೇಂದ್ರ ದಲ್ಲಿ ಯಾವ ಸರಕಾರ ಇದ್ದರೂ ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ವಿಫಲ ವಾಗಿದೆ ಎಂದು ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತ ಪಡಿಸಿದರು.
ಕಳೆದ 1ವಾರದ ಹಿಂದೆ ವಕ್ಫ್ ತಿದ್ದುಪಡಿಯ ಕಾಯಿದೆ ಯನ್ನು ವಿರೋಧಿಸಿ ಪಶ್ಚಿಮ ಬಂಗಾಳ ದಲ್ಲಿ ಹಿಂದೂಗಳ ಹತ್ಯೆ, ಕೊಲೆ, ಆಸ್ತಿ ದರೋಡೆ ಮಿತಿ ಮೀರಿ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ಕೇಂದ್ರ ವಿಫಲವಾಗಿದೆ ಎಂದು ರಾಜೇಶ್ ಪವಿತ್ರನ್ ಆರೋಪಿಸಿದರು. ಹಿಂದುಗಳು ಯಾವ ಸರಕಾರ ರಕ್ಷಣೆ ಕೊಡುತ್ತದೆ ಎಂದು ನಂಬಿದ್ದರು,
ಅದೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕೈ ಕಟ್ಟಿ ಕುಳಿತು ಕೊಂಡಿದೆಯೇ? ಕೇವಲ ಚುನಾವಣೆಗೆ ಮಾತ್ರ ಹಿಂದುತ್ವ ಸೀಮಿತವೇ ? ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುವಂತಾಗಿದೆ .ಕೂಡಲೇ ಮೃತರ ಕುಟುಂಬಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಬೇಕು
ಹಾಗು ಸೂಕ್ತ ಪರಿಹಾರ ನೀಡಬೇಕು ಮಾತ್ರವಲ್ಲದೆ ಈ ಒಂದು ಹತ್ಯೆಗೆ ಪ್ರತಿಕಾರವಾಗಿ 10 ಉಗ್ರರ ತಲೆಗಳನ್ನು 24 ಗಂಟೆ ಯೊಳಗೆ ಉರುಳಿಸಬೇಕು.
ಈ ಪಾಪಿಗಳಿಗೆ ಕಾನೂನು ಕ್ರಮ ಬೇಡ ಗುಂಡಿನ ಕ್ರಮ ಬೇಕು ಎಂದು ಹಿಂದೂ ಮಹಾ ಸಭಾ ದುರೀಣರಾದ ಶ್ರೀ ರಾಜೇಶ್ ಪವಿತ್ರನ್ ಕೇಂದ್ರ ಸರಕಾರ ವನ್ನು ಅಗ್ರಹಿಸಿದ್ದಾರೆ. ಈ ಕಾರ್ಯ ನಡೆಯದ್ದಿದ್ದರೆ ಜನ ಸಾಮಾನ್ಯರು ಕೇಂದ್ರ ಸರಕಾರದ ಮೇಲೆ ಇಟ್ಟ ಭರವಸೆ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.