ಚಾಮರಾಜನಗರ ; ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಟಿಪ್ಪರ್ – ಕಾರ್ ನಡುವೆ ಭೀಕರ ಅಪಘಾತ,ಐವರು ಸ್ಥಳದಲ್ಲೇ ಸಾವು..!

ಚಾಮರಾಜನಗರ : ಟಿಪ್ಪರ್ – ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರ್ನಲ್ಲಿದ್ದ ಐವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಹದೇಶ್ವರ ಬೆಟ್ಟದ ಚಿಕ್ಕಿಂದುವಾಡಿ ಬಳಿ ನಡೆಸಿದೆ.ಇಬ್ಬರು ಮಹಿಳೆಯರು ಸೇರಿ ಮೂವರು ಪುರುಷರು ಸಾವನಪ್ಪಿದ್ದುಮೃತರು ಮಂಡ್ಯ ಮೂಲದವರೆಂದು ಮಾಹಿತಿ ದೊರೆತಿದೆ.ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು ಮೃತದೇಹಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.