Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಕೆಲಸ ಸಿಗದ ಹಿನ್ನಲೆಯಲ್ಲಿ ಬಿಹಾರ ಮೂಲದ ಯುವಕ ಆತ್ಮಹತ್ಯೆಗೆ ಶರಣು

Spread the love

ಬೆಂಗಳೂರು :ಬೆಂಗಳೂರಿನಲ್ಲಿಯುವಕನೊಬ್ಬಕೆಲಸಸಿಗದಿದ್ದಕ್ಕೆಮನನೊಂದುಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಬೆಂಗಳೂರುಉತ್ತರತಾಲೂಕಿನತೋಟದಗುಡ್ಡದಹಳ್ಳಿಯಲ್ಲಿಬಿಹಾರಮೂಲದರಾಹುಲ್ಕುಮಾರ್ಯಾದವ್ (22) ಮೃತಯುವಕ.

ಗಾರೆಕೆಲಸಮಾಡಿಕೊಂಡುಜೀವನನಡೆಸುತ್ತಿದ್ದರಾಹುಲ್ಕೆಲಸ ಸಿಗದೆ ವಾಪಸ್ ಊರಿಗೆ ಹೋಗಲು ನಿರ್ಧಾರ ಮಾಡಿದ್ದ . ಆದರೆ ಪೋಷಕರು ಊರಿಗೆ ಬರಲು ನಿರಾಕರಿಸಿದ ಹಿನ್ನೆಲೆ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಸಂಬಂಧಮಾದನಾಯಕನಹಳ್ಳಿಪೊಲೀಸ್ಠಾಣೆಯಲ್ಲಿಪ್ರಕರಣದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *