ಬೆಂಗಳೂರು: ಕೆಲಸ ಸಿಗದ ಹಿನ್ನಲೆಯಲ್ಲಿ ಬಿಹಾರ ಮೂಲದ ಯುವಕ ಆತ್ಮಹತ್ಯೆಗೆ ಶರಣು

ಬೆಂಗಳೂರು :ಬೆಂಗಳೂರಿನಲ್ಲಿಯುವಕನೊಬ್ಬಕೆಲಸಸಿಗದಿದ್ದಕ್ಕೆಮನನೊಂದುಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರುಉತ್ತರತಾಲೂಕಿನತೋಟದಗುಡ್ಡದಹಳ್ಳಿಯಲ್ಲಿಬಿಹಾರಮೂಲದರಾಹುಲ್ಕುಮಾರ್ಯಾದವ್ (22) ಮೃತಯುವಕ.
ಗಾರೆಕೆಲಸಮಾಡಿಕೊಂಡುಜೀವನನಡೆಸುತ್ತಿದ್ದರಾಹುಲ್ಕೆಲಸ ಸಿಗದೆ ವಾಪಸ್ ಊರಿಗೆ ಹೋಗಲು ನಿರ್ಧಾರ ಮಾಡಿದ್ದ . ಆದರೆ ಪೋಷಕರು ಊರಿಗೆ ಬರಲು ನಿರಾಕರಿಸಿದ ಹಿನ್ನೆಲೆ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಸಂಬಂಧಮಾದನಾಯಕನಹಳ್ಳಿಪೊಲೀಸ್ಠಾಣೆಯಲ್ಲಿಪ್ರಕರಣದಾಖಲಾಗಿದೆ.