ಮುಸಲ್ಮಾನರಓಲೈಕೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ದೇಶದಲ್ಲಿ ಮೊದಲ ಸ್ಥಾನಕ್ಕೇರಿದ ಬಿ ಜೆ ಪಿ :ರಾಜೇಶ್ ಪವಿತ್ರನ್ ಲೇವಡಿ.

ನವ ದೆಹಲಿ : ತನ್ನನ್ನು ತಾನು ಹಿಂದೂಗಳ ಪಕ್ಷ ಎಂದು ಬುರುಡೆ ಬಿಡುವ ಬಿಜೆಪಿ ಯಾ ನಕಲಿ ಹಿಂದುತ್ವದ ಮುಖವಾಡ32 ಲಕ್ಷ ಇಫ್ಥರ್ ಕಿಟ್ ಹಂಚುವ ಮೂಲಕ ಕಳಚಿ ಬಿದ್ದಿದ್ದು, ಇದು ರಾಷ್ಟ್ರದ ಬಹುಸಂಖ್ಯಾತ ಹಿಂದುಗಳಿಗೆ ಮಾಡಿದ ಅಪಮಾನ ಮಾತ್ರವಲ್ಲ ಧರ್ಮ ದ್ರೋಹದ ಕೆಲಸವೂ ಕೂಡ ಆಗಿದೆ ಎಂದು ಹಿಂದೂ ಮಹಾಸಭಾ ದುರೀಣರಾದ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತ ಪಡಿಸಿದರು.ಈ ಹಿಂದೆ ಬಿಜೆಪಿಈದ್ ಹಾಗು ಮೊಹರಂ ಗೆ ಗ್ಯಾಸ್ ಸಿಲಿಂಡರ್ ಹಂಚಿತ್ತು ಈಗ ಕಿಟ್ ಹಂಚುತಾರೆ .ಮುಂದೊಂದು ದಿನ ಓಲೈಕೆಯ ಭಾಗವಾಗಿ ನಮ್ಮ ಹಬ್ಬಗಳಿಗೆ ನಿರ್ಬಂದ ಹೇರಿದರೂ ಆಶರ್ಯ ಪಡಬೇಕಿಲ್ಲ.ಹಿಂದೂ ವಿರೋಧಿ ನೀತಿ ಅನುಸರಿಸಿದರೆ ಬಿಜೆಪಿ ಪಕ್ಷವು ಹೇಳ ಹೆಸರಿಲ್ಲದಂತೆ ನಿರ್ನಾಮ ಆಗುವುದು ಖಂಡಿತಆದ್ದರಿಂದ ಹಿಂದೂಗಳ ಹಿತವನ್ನು ಕಾಪಾಡುವ ಸಲುವಾಗಿ ಪರಿಯಾಯ ವ್ಯವಸ್ಥೆ ಮಾಡುವುದು ಅತ್ಯಗತ್ಯ ಎಂದು ತಿಳಿಸಿದರು.