ದೆಹಲಿಯಲ್ಲಿ ಎರಡು ಬಸ್ಗಳಿಗೆ ಬೆಂಕಿ: ತಾಂತ್ರಿಕ ದೋಷ ಶಂಕೆ

ನವದೆಹಲಿ : ದೆಹಲಿಯಲ್ಲಿ ನಡುರಸ್ತೆಯಲ್ಲೇ ಎರಡು ಬಸ್ ಗಳು ಹೊತ್ತಿ ಉರಿದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ದೆಹಲಿಯಜನಕಪುರಿಪ್ರದೇಶದಪಂಖಾರಸ್ತೆಯಲ್ಲಿಇಂದುಎರಡುಬಸ್ಗಳಲ್ಲಿಸಂಭವಿಸಿದಬೆಂಕಿಯನ್ನುನಂದಿಸಲುಕಾರ್ಯಾಚರಣೆ ನಡೆಯುತ್ತಿದೆ . ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ